ನಿನ್ನೆ ( ಮಾರ್ಚ್ 6) ಮಂಗಳೂರಿನಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್ ಬಗ್ಗೆ ಏ ಕೆ ಕುಕ್ಕಿಲ ಅವರು ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ವೈರಲ್ ಆಗಿತ್ತು. ನೂರಾರು ಮಂದಿ ಅದನ್ನು ಶೇರ್ ಮಾಡಿ, ಇತರರೊಂದಿಗೆ ಹಂಚಿಕೊಂಡಿದ್ದರು. ಅದು ಮುಖ್ಯಮಂತ್ರಿ ಸದ್ದರಾಮಯ್ಯನವರ ಗಮನವನ್ನೂ ಸೆಳೆದಿತ್ತು. ಅವರು ಟ್ವೀಟರ್ ನಲ್ಲಿ ಆ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ. ಅದು ಇಲ್ಲಿದೆ.
ನಾವು ಮನುಷ್ಯ ಪ್ರೇಮಿಗಳು, ಅವರು ಮನುಷ್ಯ ವಿರೋಧಿಗಳು. ಇದರಿಂದಾಗಿಯೇ ನಾವು ಹೀಗೆ, ಅವರು ಹಾಗೆ. ಉಂಡವನೂ ಶತ್ರುವಾದರೂ ಅವನ ಹೊಟ್ಟೆ ತಣ್ಣಗಿರಲಿ. pic.twitter.com/OiaAeLy7TK
— Siddaramaiah (@siddaramaiah) March 7, 2018