ಕೋಝಿಕ್ಕೋಡ್: ತೀವ್ರ ಮಳೆ ಹಾಗೂ ಜಲಪ್ರಲಕ್ಕೆ ಸಿಲುಕಿ ಕೇರಳ ತತ್ತರಿಸಿದೆ. ಜಮಾಅತೆ ಇಸ್ಲಾಮೀ ಹಿಂದ್ ಪ್ರತ್ಯೇಕವಾಗಿ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸುತ್ತದೆ. ಈ ಪ್ರಕ್ತತಿವಿಕೋಪದ ಸ್ಥಳಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯದ್ಯಕ್ಷರಾದ ಎಂ.ಐ.ಅಬ್ದುಲ್ ಅಝೀಝ್ ನೇತ್ರತ್ವದ ತಂಡ ಬೇಟಿ ನೀಡಿದ ಬಳಿಕ ಸಂತ್ರಸ್ತರಿಗೆ ಸಹಾಯ ನಿಧಿ ಸಂಗ್ರಹಣೆ ಗೆ ಯೋಜನೆ ಹಾಕಲಾಯಿತು ಎಂದು ರಾಜ್ಯ ಕಾರ್ಯದರ್ಶಿ ಎಂ.ಕೆ ಮುಹಮ್ಮದಲಿ ತಿಳಿಸಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಇದರ ಸ್ವಯಂ ಸೇವಾ ವಿಭಾಗವಾದ ಐ. ಆರ್ ಡಬ್ಲ್ಯೂ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ಅಧಿಕೃತ ವಾಗಿ ನೆರವು ಸಹಾಯ ದೊರೆಯದ ಸ್ಥಳಗಳಿಗೆ ಹೆಚ್ಚಾಗಿ ಈ ನೆರವು ನೀಡಲಾಗುವುದು. ಹಾಗೂ ಸಂತ್ರಸ್ತರಿಗೆ ದೀರ್ಘಕಾಲದ ಪುನರ್ವಸತಿ ಯೋಜನೆಯನ್ನು ಪೀಪಲ್ಸ್ ಫೌಂಡೇಶನ್ ನ ಸಹಕಾರದೊಂದಿಗೆ ಅನುಷ್ಠಾನಕ್ಕೆ ತರುವೆವು ಎಂದು ಮುಹಮ್ಮದಲಿ ತಿಳಿಸಿದ್ದಾರೆ.
Bank Details:
Account Name : Jamaat e Islami Hind
Account NO : 13890200007267
Bank : Federal Bank
Branch : S.M.Street
IFSC Code : FDRL0001389
Those who donate Please Send details
Email: [email protected]
Whatsaap/SMS: 9605000752
The best editorial and articles in sanmarga.jazakallah khair.
Comments are closed.