ಜೂನ್ 27, ನಾಳೆ ಪ್ರಾಥಮಿಕ‌ ಹಾಗೂ ಫ್ರೌಡ ಶಾಲೆಗಳಿಗೆ ರಜೆ; ದ.ಕ.ಜಿಲ್ಲಾಧಿಕಾರಿ

0
282

ಸನ್ಮಾರ್ಗ ವಾರ್ತೆ

ಮಂಗಳೂರು: ದಕ್ಷಿಣ ಕನ್ನಡ ತೀವ್ರ ಮಳೆಯಾಗುತ್ತಿದ್ದು,‌ ಜುಲೈ 27ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ‌‌ ಪ್ರಾಥಮಿಕ‌ ಹಾಗೂ ಫ್ರೌಡ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಅಲ್ಲದೇ ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಆದೇಶಿಸಲಾಗಿದೆ. ಸಾರ್ವಜನಿಕರಿಗೆ ನದೀ ತೀರ, ಸಮುದ್ರ ತೀರಗಳಿಗೆ ತೆರಳದಂತೆ ಸೂಚಿಸಲಾಗಿದೆ.