ಮಮತಾ ಬ್ಯಾನರ್ಜಿಯವರ ಸ್ವಾಸ್ಥ್ಯ ಕೆಟ್ಟಿದೆ- ಬಿಜೆಪಿ ನಾಯಕ

0
474

ಸನ್ಮಾರ್ಗ ವಾರ್ತೆ-

ಇಂದೋರ್, ಡಿ. 27: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ತೀವ್ರ ಟೀಕೆ ಮಾಡಿದ್ದು ಅವರ ಸ್ವಾಸ್ಥ್ಯ ಕೆಟ್ಟಿದೆ ಎಂದಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆ ಮುಂದುವರಿಸುವಂತೆ ಮಮತಾ ಬ್ಯಾನರ್ಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.