ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶದ ಜಮಾಅತೆ ಇಸ್ಲಾಮೀ ಹಿಂದ್(JIH) ಇದರ ಯುವ ಘಟಕ ಆದರ್ಶ ಯುವ ಮಂಚ್ನ ರಾಜ್ಯಾಧ್ಯಕ್ಷ ಜುಬೇರ್ ಅಹ್ಮದ್ ನೇತೃತ್ವದಲ್ಲಿ ಯುಪಿ ಶಾಲೆಯಲ್ಲಿ ಶಿಕ್ಷಕಿಯ ದ್ವೇಷಕ್ಕೆ ಬಲಿಯಾದ ವಿದ್ಯಾರ್ಥಿಯನ್ನು ಭೇಟಿ ಮಾಡಲಾಯಿತು.
ಯುವ ಮನಸ್ಸಿನ ಮೇಲೆ ಆತಂಕಕಾರಿ ಸಂದೇಶವು ಪ್ರಭಾವಿತವಾಗಿದ್ದು, ಒಬ್ಬ ಮುಸಲ್ಮಾನನನ್ನು ನಿರ್ಭಯದಿಂದ ಆಕ್ರಮಣ ಮಾಡಬಹುದು ಮತ್ತು ಕೀಳಾಗಿಸಬಹುದೆಂದು ಎಂದು
ವಿದ್ಯಾರ್ಥಿಗಳನ್ನು ಹೊಡೆಯುವಂತೆ ಪ್ರಚೋದಿಸಿದ ಶಿಕ್ಷಕಿ ತ್ರಿಪ್ತಾ ತ್ಯಾಗಿಯನ್ನು ಬಂಧಿಸಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.