ಸನ್ಮಾರ್ಗ ವಾರ್ತೆ
ಕಾಂತಪುರಂ, ಎ. 1: ಅವೇಲತ್ ಎ ಸಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ (ಎಸಿಎ ಕಾಂತಪುರಂ-72) ನಿಧನರಾಗಿದ್ದಾರೆ ಎಂದು ಕಾಸರ್ ಗೋಡು ವಾರ್ತಾ ವೆಬ್ ಪೋರ್ಟಲ್ ವರದಿ ಮಾಡಿದೆ. ಇವರು ಸಮಸ್ತ ಕೇರಳ ಜಮ್ಇಯ್ಯತ್ತುಲ್ ಉಲೇಮ ಕಲ್ಲಿಕೋಟೆ ಜಿಲ್ಲೆಯ ಮಾಜಿ ಅಧ್ಯಕ್ಷ, ಸುನ್ನಿ ವಿದ್ಯಾಭ್ಯಾಸ ಬೋರ್ಡು, ಉಲ್ಲಾಳ ಸಯ್ಯಿದ್ ಮದನಿ ಟ್ರಸ್ಟ್ ಮುಫತ್ತಿಸ್ ಎಸ್ವೈಎಸ್ ಕೇರಳ ಸಂಘಟಕ ಹಳೆಯ ಮುಸ್ಲಿಂ ಲೀಗ್ ನಾಯಕರೂ ಆಗಿದ್ದಾರೆ.
ಪತ್ನಿ, ನಾಲ್ವರು ಮಕ್ಕಳನ್ನೂ ಅವರು ಅಗಲಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.