ತೈಲ ಬೆಲೆ ಏರಿಕೆ: ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ- ನಿರ್ಮಲಾ ಸೀತಾರಾಮನ್

0
1710

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದು ಪೆಟ್ರೋಲ್ ಬೆಲೆ ಕಡಿಮೆ ಮಾಡಲು ತನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾಗಳು ಜೊತೆಗೂಡಿ ಪರಿಹಾರ ಕಂಡು ಕೊಳ್ಳಬೇಕಾಗಿದೆ. ವಿಷಮವಿರುವ ಅವಸ್ಥೆಯು ನೆಲೆಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಪೆಟ್ರೋಲಿಯಂ ಉತ್ಪನ್ನಗಳಿಂದ ವರಮಾನ ಬೇಡವೆಂದು ಹೇಳಲು ಯಾರೂ ಸಿದ್ಧರಿರಲಾರರು. ಬೆಲೆ ಹೆಚ್ಚಿದರೆ ಪರಸ್ಪರ ಆರೋಪಿಸಿ ಪ್ರಯೋಜನವಿಲ್ಲ. ಕೇಂದ್ರ, ರಾಜ್ಯ ಸರಕಾರ ಒಟ್ಟಿಗೆ ಕೂತು ಪರಿಹಾರ ಕಂಡು ಕೊಳ್ಳಬೇಕೆಂದು ಸಚಿವೆ ಅಭಿಪ್ರಾಯ ಪಟ್ಟಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳಿಗೆ ಭಾರತದಲ್ಲಿ ತೈಲ ಕಂಪೆನಿಗಳು ಬೆಲೆ ನಿರ್ಣಯಿಸುತ್ತಿವೆ. ಅವರು ಪೆಟ್ರೋಲ್ ತರಿಸುವುದು, ಸಂಸ್ಕರಿಸುವುದು. ತೈಲ ಕಂಪೆನಿಗಳಲ್ಲಿ ಬೆಲೆ ಕಡಿಮೆ ಅನ್ನುವ ಹಾಗಿಲ್ಲ. ಪೆಟ್ರೋಲಿಯಂ ಉತ್ಪನ್ನಗಳಿಗೂ ಜಿಎಸ್‍ಟಿಯಡಿಗೆ ತರುವುದನ್ನು ಪರಿಗಣಿಸಬಹುದು. ಇದಕ್ಕಾಗಿ ಜಿಎಸ್‍ಟಿ ಸಮಿತಿಯಲ್ಲಿ ಚರ್ಚೆಗಳು ಅಗತ್ಯತೆ ಬಂದೊದಗಬಹುದು. ಇದರಲ್ಲಿ ತಿದ್ದುಪಡಿಯ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್