ಸನ್ಮಾರ್ಗ ವಾರ್ತೆ
ಉಡುಪಿ: ಇಲ್ಲಿನ ಸೌಹಾರ್ದ ಸಮಿತಿ ವತಿಯಿಂದ ಶೋಕಮಾತಾ ಇಗರ್ಜಿ ವಠಾರದಲ್ಲಿ ಅಕ್ಟೋಬರ್ 29 ರಂದು ಸಂಜೆ ದೀಪಾವಳಿ ಸೌಹಾರ್ದ ಸಭೆ ನಡೆಯಿತು.
ಕವಿ ಮತ್ತು ಲೇಖಕರಾದ ಜಿ.ಎಮ್. ಶರೀಫ್ ಹೂಡೆ ಹಾಗೂ ಪಾಸ್ಟರ್ ರೆ|ಕಿಶೋರ್ ಕುಮಾರ್ ಶುಭಾಶಂಸನಾ ನುಡಿಗಳನ್ನಾಡಿದರು. ಸಾಹಿತಿಗಳಾದ ಕೆ.ಪಿ. ಮಹಾಲಿಂಗು ಮುಖ್ಯ ಅತಿಥಿಗಳಾಗಿದ್ದರು. ಶೋಕಮಾತಾ ಇಗರ್ಜಿಯ ಧರ್ಮಗುರುಗಳಾದ ವಲೇರಿಯನ್ ಮೆಂಡೊನ್ಸಾ ಅಧ್ಯಕ್ಷತೆ ವಹಿಸಿದ್ದರು.